View My Stats

Friday 20 January 2012

ದೇವರ ಜೊತೆ ಒಂದು ಮುಂಜಾನೆಯ ಚರ್ಚೆ


ದೇವರು: ಹಲೋ ... ನನ್ನ ಪ್ರೀತಿಯ ...... ನೀವು ನನಗೆ ಕರೆ ಮಾಡಿದ್ದರಾ??
ನಾನು:ನಿಮಗೆ ಕರೆನಾ?... ಇಲ್ಲ.. ಯಾರು ನೀವು ?..
ದೇವರು: ಸ್ವರ್ಗದಿಂದ ದೇವರುನಿಮ್ಮ ಪ್ರಾರ್ಥನೆಗಳನ್ನು ಕೇಳಿದೆಹಾಗಾಗಿ ನಿಮ್ಮ ಜೊತೆ ಮಾತಾಡೋಣವೆಂದು ನಾನು ಭಾವಿಸಿದೆ
ನಾನು: ನಾನು ಪ್ರಾರ್ಥನೆ ಮಾಡುತ್ತೇನೆ. ನನಗೆ ಒಳ್ಳೆಯ ಅನುಭವ ಸಿಗುತ್ತದೆ. ಈಗ ವಾಸ್ತವವಾಗಿ ಯಾವುದೋ ಕೆಲಸದಲ್ಲಿ ನಿರತನಾಗಿದ್ದೇನೆ..
ದೇವರು: ನೀವು ಯಾವುದರಲ್ಲಿ ನಿರತರಾಗಿದ್ದೀರಿ ?.... ಎಲ್ಲವೂ ಕಾರ್ಯನಿರತವಾಗಿವೆ .... ಇರುವೆಗಳೂ ಸಹ ತುಂಬಾ ಕಾರ್ಯನಿರತವಾಗಿವೆ ...
ನಾನು: ಗೊತ್ತಿಲ್ಲ ..... ಆದರೆ ನನಗೆ ವಿರಾಮ ಸಿಗುತ್ತಿಲ್ಲ. ಬಿಡುವಿಲದ ಜೀವನವಾಗಿ ಮಾರ್ಪಟ್ಟಿದೆ, ಯವಾಗಲೂ ಕೆಲಸದ ದಟ್ಟಣೆಯೆ.
ದೇವರು: ಹೌದು. ಚಟುವಟಿಕೆ ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ. ಆದರೆ ಉತ್ಪಾದಕತೆ
ಫಲಿತಾಂಶವನ್ನು ನಿಮಗೆ ಕೊಡುತ್ತದೆ. ಚಟುವಟಿಕೆ ಸಮಯ ತೆಗೆದುಕೊಳ್ಳುತ್ತದೆ. ಉತ್ಪಾದಕತೆ ಸಮಯವನ್ನು ಕಡಿಮೆಗೊಳಿಸುತ್ತದೆ.
ನಾನು: ಗೊತ್ತಾಯಿತು. ಆದರೆ ನಾನು ಇನ್ನೂ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ..
ನೀವು ಇನ್ಸ್ಟಂಟ್ ಮೆಸೇಜಿಂಗ್ ಚಾಟಿನಲ್ಲಿ ನನ್ನನ್ನು Buzz ಮಾಡುತ್ತೀರೆಂದು ನಾನು ನಿರೀಕ್ಷಿಸಿರಲಿಲ್ಲ.
ದೇವರು:ಕೆಲವು ಸ್ಪಷ್ಟತೆ ನೀಡುವ ಮೂಲಕ, ಸಮಯಕ್ಕಾಗಿ ನಿಮ್ಮ ಹೋರಾಟವನ್ನು ಪರಿಹರಿಸಬೇಕೆಂದುಕೊಂಡಿದ್ದೆ
. ಈ ನಿವ್ವಳ ಯುಗದಲ್ಲಿ, ನಾನು ನಿಮಗೆ ಆರಾಮದಾಯಕವಾದ ಮಾಧ್ಯಮದ ಮೂಲಕ ನಿಮ್ಮನ್ನು ತಲುಪಲು ಬಯಸಿದ್ದೆ...
ನಾನು: ಈಗ ಹೇಳಿ, ಏಕೆ ಜೀವನ ಈ ರೀತಿ ಸಂಕೀರ್ಣ ಆಗಿದೆ?
ದೇವರು: ಜೀವನವನ್ನು ವಿಶ್ಲೇಷಿಸುವದನ್ನು ನಿಲ್ಲಿಸಿ ....... ಕೇವಲ ಜೀವಿಸಿ ....ವಿಶ್ಲೇಷಿಸುವುದು ಜೀವನವನ್ನು ಸಂಕೀರ್ಣ ಮಾಡುತ್ತದೆ.
ನಾನು: ಏಕೆ ನಾವು ನಿರಂತರವಾಗಿ ಅಸಂತೋಷದಿಂದ ಇರುತ್ತೇವೆ?
ದೇವರು: ನಿಮ್ಮ ಇವತ್ತು ನೀವು ನಾಳೆಯ ಬಗ್ಗೆ ಯೋಚಿಸಿದ ನಿನ್ನೆ
ನೀವು ವಿಶ್ಲೇಷಿಸುವುದರಿಂದ ನೀವು ಆತಂಕಗೊಳ್ಳುತ್ತೀರಿ.
ಆತಂಕಪಟ್ಟುಕೊಳ್ಳುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ, ಹಾಗಾಗಿ ನೀವು ಸಂತೋಷವಾಗಿರುವುದಿಲ್ಲ..
ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು ಅನುಭವಿಸುವುದಲ್ಲ. ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ
ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
           ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು      ಅನುಭವಿಸುವುದಲ್ಲ.  ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ

ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು ಅನುಭವಿಸುವುದಲ್ಲ. ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ
ನಾನು: ನಿಮ್ಮ ಪ್ರಕಾರ ಈ ಅನುಭವ ಉಪಯುಕ್ತವೆ ?
ದೇವರು: ಹೌದು. ಪ್ರತಿ ವಿಚಾರದಲ್ಲಿ, ಅನುಭವ ಎನ್ನುವುದು ಕಠಿಣ ಶಿಕ್ಷಕನ ಹಾಗೆ. ಮೊದಲು ಪರೀಕ್ಷೆಯನ್ನು ಇಟ್ಟು ನಂತರ ಪಾಠವನ್ನು ಕಲಿಸುತ್ತಾರೆ
ನಾನು: ಆದರೂ, ಏಕೆ ನಾವು ಇಂತಹ ಪರೀಕ್ಷೆಗಳ ಮೂಲಕ ಸಾಗಬೇಕು? ಯಾಕೆ?? ನಾವು
ಸಮಸ್ಯೆಗಳಿಂದ ಮುಕ್ತವಾಗಲು ಏಕೆ ಸಾಧ್ಯವಿಲ್ಲ ?
ದೇವರು: ತೊಂದರೆಗಳು ಪ್ರಯೋಜನಕಾರಿ ಪಾಠಗಳನ್ನು ಕಲಿಸುವ ಉದ್ದೇಶಪೂರ್ವಕ ರೋಡ್^ಬ್ಲೋಕ್..  ಇವು
 ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುತ್ತವೆ.
ಆಂತರಿಕ ಶಕ್ತಿ ವೃದ್ದಿಸುವುದು ನೀವು ಸಮಸ್ಯೆಗಳಿಂದ ಪಾರಾದಾಗಲಲ್ಲಾ ಬದಲಾಗಿ ಹೋರಾಟ ಮತ್ತು ಧಾರಣಶಕ್ತಿ ಬರುತ್ತದೆ
ನಾನು:ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಲವಾರು ಸಮಸ್ಯೆಗಳ ನಡುವೆಯೂ ನಾವು ಎತ್ತ ಸಾಗುತ್ತಿದ್ದೇವೆ ಅಂತ ಗೊತ್ತಿಲ್ಲ
ದೇವರು: ನೀವು ಹೊರಗೆ ನೋಡಿದರೆ ನೀವು ಎತ್ತ ಸಾಗುತ್ತಿದ್ದೀರಿ ಎಂದು ತಿಳಿಯುವುದಿಲ್ಲ. ಒಳಗೆ ನೋಡಿ.ನಿಮ್ಮನ್ನು ನೀವೆ ನೋಡಿಕೊಳ್ಳಿ, ಹೊರಗೆ ನೋಡುತ್ತಿರುವುದು, ನಿಮ್ಮ ಕನಸಿನ ಲೋಕ. ಒಳಗೆ ನೋಡಿ, ನೀವು ಜಾಗೃತಗೊಳ್ಳುತ್ತೀರಿ
ಕಣ್ಣು ದೃಷ್ಟಿ ನೀಡುತ್ತದೆ. ಹೃದಯ ಅಂತರ್ದೃಷ್ಟಿ ನೀಡುತ್ತದೆ
ನಾನು: ಕೆಲವೊಮ್ಮೆ ಸರಿಯಾದ ದಾರಿಯಲ್ಲಿ ಹೋದರೂ ಯಶಸ್ಸು ಬೇಗ ಸಿಗದಿದ್ದಾಗ ನೋವಾಗುತ್ತದೆ. ನಾನು ಏನು ಮಾಡಬೇಕು?
ದೇವರು: ಯಶಸ್ಸು ಎಂದು ಇತರರು ನಿರ್ಧರಿಸುವ ಅಳತೆಯಾಗಿದೆ. ತೃಪ್ತಿಯ ಪ್ರಮಾಣವನ್ನು
 ನಿರ್ಧರಿಸುವವರು ನೀವು.
ಮುಂದಿನ ಸವಾರಿಯ ಬಗ್ಗೆ ತಿಳಿಯುವ ಬದಲು , ಸವಾರಿ ಮಾಡುವ ದಾರಿಯ ಬಗ್ಗೆ ತಿಳಿಯುವುದು ತೃಪ್ತಿದಾಯಕ
ನೀವು ದಿಕ್ಸೂಚಿ ಜೊತೆಗೆ ಕೆಲಸಮಾಡಿ. ಇತರರು ಗಡಿಯಾರದೊಂದಿಗೆ ಕೆಲಸ ಮಾಡಲಿ
ನಾನು: ಕಠಿಣ ಕಾಲದಲ್ಲಿ, ಪ್ರೇರಣೆ ಉಳಿಯಲು ಏನು ಮಾಡಬೇಕು ?
ದೇವರು: ಯಾವಾಗಲೂ ನೀವು ಎಷ್ಟು ದೂರ ಕ್ರಮಿಸಿದ್ದೀರಿ ಎಂದು ನೋಡಿ, ಎಷ್ಟು ದೂರ ಬಾಕಿ ಇದೆ ಎಂದು ಅಲ್ಲ... ಯಾವಾಗಲೂ ನಿಮ್ಮ ಬಳಿ ಏನು ಇದೆಯೊ ಅದರ ಬಗ್ಗೆ ಯೋಚಿಸಿ, ಇಲ್ಲದರ ಬಗ್ಗೆ ಅಲ್ಲ..
ನಾನು: ಕೆಲವೊಮ್ಮೆ ನಾನು ಯಾರು, ನಾನು ಯಾಕೆ ಇಲ್ಲಿ ಇದ್ದೇನೆ ಎಂದು ಕೇಳಿಕೊಳ್ಳುತ್ತೇನೆ. ನಾನು ಉತ್ತರ ಪಡೆಯಲು ಸಾಧ್ಯವಾಗಿಲ್ಲ
ದೇವರು: ನೀವು ಯಾರು ಎಂದು ತಿಳಿಯುವ ಬದಲು, ಆದರೆ ನೀವು ಯಾರಾಗಲು ಬಯಸುತ್ತೀರಿ ಎಂದು  ನಿರ್ಧರಿಸಿ
ಎಂದು. ಇಲ್ಲೆ ಏಕೆ ಇದ್ದೀರಿ ಎಂದು ಉದ್ದೇಶ ತಿಳಿಯುವುದನ್ನು ನಿಲ್ಲಿಸಿ. ಉದ್ದೇಶವನ್ನು ನೀವೆ ರಚಿಸಿ ಮತ್ತು ಅದರಂತೆ ಕಾರ್ಯಪ್ರವೃತ್ತರಾಗಿ. ಜೀವನ
ಆವಿಶ್ಕಾರದ ಪ್ರಕ್ರಿಯೆಅಲ್ಲ  ಆದರೆ ಸೃಷ್ಟಿಮಾಡುವ ಪ್ರಕ್ರಿಯೆ..
ನಾನು:ಜೀವನದಲ್ಲಿ ಅತ್ಯುತ್ತಮ ಗಳಿಕೆ ಪಡೆಯುವುದು ಹೇಗೆ?
ದೇವರು: ವಿಷಾದವಿಲ್ಲದೆ ನಿಮ್ಮ ಭೂತಕಾಲವನ್ನು ಎದುರಿಸಿ, ವಿಶ್ವಾಸದಿಂದ ನಿಮ್ಮ ಪ್ರಸ್ತುತವನ್ನು ನಿರ್ವಹಿಸಿ
 ಭಯ ಇಲ್ಲದೆ ಭವಿಷ್ಯದ ತಯಾರಿನಡೆಸಿ..
ನಾನು: ಒಂದು ಕೊನೆಯ ಪ್ರಶ್ನೆ.. ಕೆಲವೊಮ್ಮೆ ನನ್ನದು ಉತ್ತರವಿಲ್ಲದ ಪ್ರಾರ್ಥನೆ ಅಂತ ಅನಿಸುತ್ತದೆ??
ದೇವರು: ಉತ್ತರ್ವಿಲ್ಲದ ಪ್ರಾರ್ಥನೆಗಳೇ ಇಲ್ಲ. ಕೆಲವೊಮ್ಮೆ ಉತ್ತರ "ಇಲ್ಲ" ಅಂತಿರುತ್ತದೆ
ನಾನು: ಈ ಅದ್ಭುತ ಚರ್ಚೆಗೆ ಧನ್ಯವಾದಗಳು. ಹೊಸವರ್ಷ-೨೦೧೨ ನ್ನು ಹೊಸ ಸ್ಪೂರ್ತಿಯೊಂದಿಗೆ ಆರಂಭಿಸಿದ್ದಕ್ಕೆ ಖುಶಿಯಿದೆ
ದೇವರು: ನಂಬಿಕೆ ಇಟ್ಟುಕೊ ಮತ್ತು ಭಯವನ್ನು ಬಿಡು. ನಿಮ್ಮ ಅನುಮಾನಗಳನ್ನು ನಂಬಬೇಡಿ ಮತ್ತು ನಿಮ್ಮ ನಂಬಿಕೆಗಳನ್ನು ಅನುಮಾನಿಸಿ
                                     ಎಲ್ಲರಿಗೂ ಹೊಸವರ್ಷದ ಹಾರ್ಧಿಕ ಶುಭಾಶಯಗಳು
                                                                            ವಂದನೆಗಳೊಂದಿಗೆ
                                                                                              
                                                                                                        -ಶಿಶಿರ್..










No comments:

Post a Comment